ಹುಬ್ಬಳ್ಳಿ: ಖಾಸಗಿ ಸಹಭಾಗಿತ್ವದಲ್ಲಿ ಇಲ್ಲಿನ ಕೆ ಸಿ ಸರ್ಕಲ್ ಬಳಿ ನಿರ್ಮಿಸಲಾಗಿದ್ದ ಶುಲಭ ಶೌಚಾಲಯ ಏಕಾಏಕಿ ನೆಲಸಮ ಮಾಡಲಾ ಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಉದ್ಘಾಟಿಸಿದ್ದ ಶುಲಭ ಶೌಚಾಲಯ ನೆಲಸಮ ಮಾಡಲಾಗಿದೆ. ಶುಲಭ ಶೌಚಾಲಯ ನಿರ್ಮಿಸಿ ಸುಮಾರು ಒಂಬತ್ತು ವರ್ಷ ಗತಿಸುವಷ್ಟರಲ್ಲಿ ಅದನ್ನು ನೆಲಸಮ ಮಾಡಿರುವುದಕ್ಕೆ ಸಾರ್ವಜನಿಕರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕ್ರಮಕ್ಕೆ ಕಿಡಿಕಾರುತ್ತಿದ್ದಾರೆ.
Next Post
ನೆತ್ತಿಗೊಂದು ಸೂರು ಕಲ್ಪಿಸುವಂತೆ ಆಗ್ರಹಿಸಿ ಸುಮಾರು ಹನ್ನೊಂದು ಕಿಮೀ ಪಾದಯಾತ್ರೆ ಮಾಡಿದ ಜನ
Fri Apr 1 , 2022
ಕೆ.ಆರ್.ಪುರ: ಬಡ ಜನತೆಗೆ ವಾಸಿಸಲು ನೆತ್ತಿಗೊಂದು ಸೂರು ಕಲ್ಪಿಸುವಲ್ಲಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ರಿಪಬ್ಲಿಕ್ ಸೇನಾ ಕಾರ್ಯಕರ್ತರು ಇಲ್ಲಿನ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.ಮಹದೇವಪುರ ಕ್ಷೇತ್ರದ ಕಾಟಂನಲ್ಲೂರಿನಿಂದ ಕೆ.ಆರ್.ಪುರ ತಾಲ್ಲೂಕು ಕಛೇರಿಯವರಿಗೆ ಸುಮಾರು ಹನ್ನೊಂದು ಕಿಮೀ ದೂರ ನೂರಾರು ಬಡ ಜನರು ನಿವೇಶನ ಬೇಕು ಎಂದು ಆಗ್ರಹಿಸಿ ಪಾದಯಾತ್ರೆ ಮಾಡಿದರು.ಬಡಜನರಿಗೆ ನಿವೇಶನಕ್ಕೆ ನಿಗದಿ ಮಾಡಿರುವ ಜಾಗವನ್ನ ಅಧಿಕಾರಿಗಳು ರಾತ್ರೋರಾತ್ರಿ ಖಾಸಗಿ ಮತ್ತು […]

You May Like
-
11 months ago
ಹೊಚ್ಚ ಹೊಸ ನ್ಯೂಸ್ ಚಾನೆಲ್ ನ್ಯಾಷನಲ್ ಟಿ.ವಿ…….
-
10 months ago
ಅಂಜನಾದ್ರಿಯಲ್ಲಿ ಶುರುವಾಯ್ತು ಅಭಿವೃದ್ಧಿ ಪರ್ವ
-
11 months ago
ಹಾಡ ಹಗಲೇ ಗ್ರಾಮದಲ್ಲಿ ಕಾಡಾನೆ ಸಂಚಾರ..!
-
11 months ago
ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ
-
11 months ago
ಕೋಲಾರದ ‘ಕ್ಲಾಕ್ ಟವರ’ನ ಮೇಲೆ ರಾಷ್ಟ್ರಧ್ವಜ….!
-
11 months ago
ರಂಗಭೂಮಿ ಕಲಾವಿದೆ ಮೇಲೆ ಆಸಿಡ್ ದಾಳಿ……!